`ರಾಕ್ಷಸಿ` ಚಿತ್ರೀಕರಣ ಮುಕ್ತಾಯ
Posted date: 19 Wed, Aug 2015 – 10:05:02 AM

ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ರಾಕ್ಷಸಿ ಚಿತ್ರಕ್ಕೆ ನಗರದ ವಿವಿದೆಡೆಗಳಲ್ಲಿ ಚಿತ್ರೀಕರಣ ನಡೆದು ಪೂರ್ಣಗೊಂಡಿದೆ. ತಂದೆ ಮತ್ತು ಮಗಳ ಬಾಂಧವ್ಯದ ಕಥಾವಸ್ತು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶನ ಎ.ಆರ್. ಮುರುಗದಾಸ್ ಅವರ ಶಿಷ್ಯ ಅಶ್ರಫ್ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣ-ಮೋಹನ್, ಸಂಕಲನ-ವಿಶಾಲ್, ಕಲೆ-ಸೋಮಶೇಖರ್, ಸಾಹಸ-ಶಿವು, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ, ನವರಸನ್, ಸಿಂಧು ಲೋಕನಾಥ್, ಜಿ.ಕೆ.ರೆಡ್ಡಿ, (ವಿಶಾಲ್ ತಂದೆ) ಇವರು ತೆಲುಗು ಮತ್ತು ತಮಿಳು ಚಿತ್ರ ನಿರ್ಮಾಪಕರಾಗಿದ್ದವರು, ಅಲ್ಲದೆ ಕುರಿ ಪ್ರತಾಪ್, ಕೆಂಪೇಗೌಡ, ಸುಜಿತ್, ಕೃಷ್ಣಮೂರ್ತಿ ಕೌತಾರ್, ಈ ಚಿತ್ರ ತಮಿಳಿನ ಸೂಪರ್ ಹಿಟ್ ಚಿತ್ರ ಪಿಸಾಸು ಚಿತ್ರದ ರಿಮೇಕ್.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed